Download Now Banner

This browser does not support the video element.

ಕೊಪ್ಪಳ: ಪ್ರೀಯಕರನ ಮಾತು ನಂಭಿ ಗಂಡನ ಬಿಟ್ಟು ಬಂದ್ಳು, ನಂಬಿದವನಿಂದಲೆ ಹಲ್ಲೆಗೊಳಗಾಗಿ ನ್ಯಾಯಕ್ಕಾಗಿ ಕೊಪ್ಪಳ ಪೊಲೀಸರ ಮೊರೆ...!

Koppal, Koppal | Sep 7, 2025
ಪ್ರಿಯಕರನ ಬಣ್ಣದ ಮಾತಿಗೆ ಮರುಳಾಗಿ ಗಂಡನ ಮನೆ ಬಿಟ್ಟು ಬಂದ ವಿವಾಹಿತ ಮಹಿಳೆಯೊಬ್ಬಳು ಮೋಸಕ್ಕೊಳಗಾಗಿ, ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ ಘಟನೆ ಕೊಪ್ಪಳ ತಾಲೂಕಿನ ಮಹ್ಮದ್ ನಗರದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಶಮೀನಾ ಎಂಬ ವಿವಾಹಿತ ಮಹಿಳೆಗೆ ಅದೆ ಗ್ರಾಮದ ರಮೇಶ ಎಂಬಾತ ಮದುವೆಯಾಗೋದಾಗಿ ಮಹಿಳೆಗೆ ನಂಬಿಸಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ...
Read More News
T & CPrivacy PolicyContact Us