Download Now Banner

This browser does not support the video element.

ಚಾಮರಾಜನಗರ: ಪೊಲೀಸ್ ಕುಟುಂಬವು ಸಹ ಒತ್ತಡದಲ್ಲಿರುವುದರಿಂದ ಕ್ರೀಡಾ ಕೂಟ ಆಯೋಜನೆ : ನಗರದಲ್ಲಿ ಎಸ್ಪಿ ಡಾ.ಬಿ.ಟಿ.ಕವಿತಾ

Chamarajanagar, Chamarajnagar | Aug 31, 2025
ಚಾಮರಾಜನಗರದ ಡಿಎಆರ್ ಕೇಂದ್ರ ಸ್ಥಾನದ ಆವರಣದಲ್ಲಿ ಪೊಲೀಸ್ ವಸತಿ ಗೃಹ ಸಮುಚ್ಚಯದ ವತಿಯಿಂದ ಗಣೇಶೋತ್ಸವ ಕಾರ್ಯಕ್ರಮ ಅಂಗವಾಗಿ ಪೊಲೀಸ್ ಕುಟುಂಬದ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಅವರು ಕ್ರಿಡಾ ಸ್ಪರ್ಧೆಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಪೊಲೀಸ್ ಕುಟುಂಬದವರು ಹಾಗೂ ಮಕ್ಕಳು ಈ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಎಂಜಾಯ್ ಮಾಡಬೇಕು ಎಂದರು
Read More News
T & CPrivacy PolicyContact Us