Download Now Banner

This browser does not support the video element.

ರಾಯಚೂರು: ನಗರದಲ್ಲಿ ಒಳಮೀಸಲಾತಿ ಜಾರಿಯಾದ ಹಿನ್ನೆಲೆ ವಿಜಯೋತ್ಸವ ಆಚರಣೆ; ಮೀಸಲಾತಿ ಜಾರಿ ಹೋರಾಟಗಾರರ ಪರ ಜೈಕಾರ

Raichur, Raichur | Sep 8, 2025
ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿಯಾಗುವ ಮೂಲಕ  ಮಾದಿಗ ಸಮುದಾಯದ ಸುದೀರ್ಘ ಮೂರು ದಶಕಗಳ ಹೋರಾಟಕ್ಕೆ ಫಲ ಸಿಕ್ಕ ಹಿನ್ನೆಲೆ ಸೆ.8 ರ ಸೋಮವಾರ ಮಧ್ಯಾಹ್ನ 1 ಗಂಟೆಗೆ ರಾಯಚೂರು‌ ನಗರದಲ್ಲಿ ಸಮುದಾಯದ ಬಂಧುಗಳು ವಿಜಯೋತ್ಸವ ಆಚರಣೆ ಮಾಡಿದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಸೇರಿ ವಿವಿಧ ರಸ್ತೆಗಳಲ್ಲಿ ಬೈಕ್ ಜಾಥಾ ನಡೆಸಿದರು. ಒಳಮೀಸಲಾತಿ ಜಾರಿಗಾಗಿ ಶ್ರಮಿಸಿದ  ಹಲವಾರು  ಹೋರಾಟಗಾರರ, ಮುಖಂಡರ ಸಂಘಟನೆಗಳ ಶ್ರಮ ಮತ್ತು ಪ್ರಾಣತ್ಯಾಗವನ್ನು ಸ್ಮರಣೆ ಮಾಡಿದರು. ಕಾಂಗ್ರೆಸ್ ಸರ್ಕಾರದಿಂದ ಒಳಮೀಸಲಾತಿ ಜಾರಿಯಾಗಲು ಶ್ರಮಿಸಿದ, ಇಡೀ ರಾಜ್ಯ ಸಂಚಾರ ಮಾಡಿ ಸಮುದಾಯದಲ್ಲಿ ಸಮೀಕ್ಷೆ  ಜಾಗೃತಿ ಮೂಡಿಸಿದ ಮಾಜಿ ಸಚಿವ ಹೆಚ್.ಆಂಜನೇಯ ಅವರಿಗೆ ಜೈಕಾರ ಹಾಕಿದರು. ವಿ
Read More News
T & CPrivacy PolicyContact Us