Download Now Banner

This browser does not support the video element.

ಶೃಂಗೇರಿ: ಪಟ್ಟಣದ ಸಮೀಪ ರಸ್ತೆ ಬದಿಯ ಕಾಫಿ ತೋಟದಲ್ಲಿ ಬೀಡುಬಿಟ್ಟ ಕಾಡಾನೆ.!

Sringeri, Chikkamagaluru | Aug 30, 2025
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಕಾಡಾನೆ ಕಾಟ ಹೆಚ್ಚಾಗಿದೆ. ಕಳೆದ ಕೆಲ ದಿನಗಳಿಂದ ಶೃಂಗೇರಿ ಪಟ್ಟಣದ ಸುತ್ತಮುತ್ತ ಕಾಡಾನೆ ಓಡಾಡುವ ಮೂಲಕ ಜನರಲ್ಲಿ ಆತಂಕ ಮೂಡಿಸಿದ್ದವು. ಇದೀಗ ಮತ್ತೆ ರಸ್ತೆ ಬದಿಯ ಕಾಫಿ ತೋಟದಲ್ಲಿ ಕಾಡಾನೆಗಳು ಮಲಗಿರುವ‌ ವಿಡಿಯೋ ಸ್ಥಳೀಯರ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
Read More News
T & CPrivacy PolicyContact Us