Install App
basavakalyannews
This browser does not support the video element.
ಬಸವಕಲ್ಯಾಣ: ಗಣೇಶ್ ಹಾಗೂ ಈದ್ ಮಿಲಾದ್ ಹಬ್ಬದ ವೇಳೆ ಅನಗತ್ಯ ಕಿರಿಕ್ ಮಾಡಿದಲ್ಲಿ ಕಠಿಣಕ್ರಮ;ನಗರದಲ್ಲಿ ರೌಡಿಶೀಟರ್'ಗಳಿಗೆ ಡಿವೈಎಸ್ಪಿ ನ್ಯಾಮಗೌಡರ್ ಎಚ್ಚರಿಕೆ
Basavakalyan, Bidar | Aug 21, 2025
ಬಸವಕಲ್ಯಾಣ: ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಸಂದರ್ಭದಲ್ಲಿ ಸಮಾಜದಲ್ಲಿ ಅನಗತ್ಯವಾಗಿ ಜನರೊಂದಿಗೆ ಕಿರಿಕಿರಿ ಮಾಡಿದಲ್ಲಿ ಅಂಥವರ ವಿರುದ್ಧ ಮೂಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹುಮನಾಬಾದ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ರೌಡಿಶೀಟರ್'ಗಳಿಗೆ ಖಡಕ್ ಸೂಚನೆ ನೀಡಿದರು.
Share
Read More News
T & C
Privacy Policy
Contact Us
Your browser does not support JavaScript!