Download Now Banner

This browser does not support the video element.

ಭದ್ರಾವತಿ: ನಾಳೆ ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ: ಪೊಲೀಸರಿಂದ ತಪಾಸಣೆ

Bhadravati, Shimoga | Sep 3, 2025
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದಲ್ಲಿ ನಾಳೆ ಹಿಂದೂ ಮಹಾಸಭಾ ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆ ನಡೆಯುವ ಹಿನ್ನೆಲೆ ಬುಧವಾರ ಸಂಜೆ ಮುಂಜಾಗ್ರತಾ ಕ್ರಮವಾಗಿ ಎ ಎಸ್ಸಿ ತಂಡ ಶಿವಮೊಗ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಶ್ವಾನದಳ ಹಾಗೂ ಡ್ರೋನ್ ಕ್ಯಾಮೆರಾ ತಂಡವು ಭದ್ರಾವತಿ ನಗರದ ಪ್ರಮುಖ ಸ್ಥಾವರಗಳು ಸೂಕ್ಷ್ಮಸ್ಥಳ ಹಾಗೂ ಅತಿ ಸೂಕ್ಷ್ಮ ಸ್ಥಳಗಳು ಮತ್ತು ಹಿಂದೂ ಮಹಾಸಭಾ ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಪರಿಶೀಲನೆಯನ್ನು ನಡೆಸಿದ್ದಾರೆ.
Read More News
T & CPrivacy PolicyContact Us