Download Now Banner

This browser does not support the video element.

ಬೆಂಗಳೂರು ಉತ್ತರ: ‘ಮಾಸದ ಮಾಧುರ್ಯ’ ಶೋಭಾಯಾತ್ರೆಗೆ ಬಿ.ವೈ. ವಿಜಯೇಂದ್ರ ಚಾಲನೆ

Bengaluru North, Bengaluru Urban | Sep 28, 2025
ಜಗನ್ನಾಥ ಬಳಗ ಹಾಗೂ ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ವತಿಯಿಂದ ಏರ್ಪಡಿಸಲಾದ ‘ಮಾಸದ ಮಾಧುರ್ಯ’ ಕಾರ್ಯಕ್ರಮದ ೧೦೦ನೇ ಸಂಭ್ರಮ ಶೋಭಾಯಾತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ ಬಿ.ವೈ. ವಿಜಯೇಂದ್ರ ಅವರು ಚಾಲನೆ ನೀಡಿದರು. ಶೋಭಾಯಾತ್ರೆ ರವಿವಾರ ೧೧ ಗಂಟೆ ಸುಮಾರಿಗೆ ಜಗನ್ನಾಥ ಭವನದಿಂದ ತೆಲುಗು ವಿಜ್ಞಾನ ಸಮಿತಿಯ ಶ್ರೀಕೃಷ್ಣ ದೇವರಾಯ ಸಭಾಂಗಣದವರೆಗೆ ನಡೆಯಿತು.
Read More News
T & CPrivacy PolicyContact Us