Download Now Banner

This browser does not support the video element.

ಬೆಂಗಳೂರು ಉತ್ತರ: ರಾಜ್ಯದಲ್ಲಿ ಇರೋದು ಔರಂಗಜೇಬನ ಸರ್ಕಾರ: ನಗರದಲ್ಲಿ ಶಾಸಕ‌ ಯತ್ನಾಳ್

Bengaluru North, Bengaluru Urban | Sep 11, 2025
ವಿಧಾನಸೌಧದಲ್ಲಿ ಮದ್ದೂರು ಗಣೇಶ ಉತ್ಸವಕ್ಕೆ ಸಂಬಂಧಿಸಿ ಮಾಧ್ಯಮಗಳ ಜೊತೆ ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಾತನಾಡಿದ ಶಾಸಕ ಬಸನಗೌಡ ಯತ್ನಾಳ್ ಅವರು, ಗಣೇಶೋತ್ವದಲ್ಲಿ ಕಲ್ಲು ತೂರಾಟ, ಚಿಕ್ಕಮಕ್ಕಳಿಂದ ಉಗಿಸೋದು, ಪಾಕ್ ಪರ ಘೋಷಣೆ ಇದೆಲ್ಲದರಲ್ಲೂ ಸರ್ಕಾರ ಕ್ರಮ ತಗೊಂಡಿಲ್ಲ.. ಹಿಂದೂಗಳೇ ಟಾರ್ಗೆಟ್ ಆಗ್ತಿದ್ದಾರೆ. ರಾಜ್ಯದಲ್ಲಿ‌ಇರೋದು ಔರಂಗಜೇಬನ ಸರ್ಕಾರ ಎಂದು ಕಿಡಿಕಾರಿದರು.
Read More News
T & CPrivacy PolicyContact Us