Download Now Banner

This browser does not support the video element.

ಗದಗ: ರೈತರಿಗೆ ಇದೆಂಥ ದುಸ್ಥಿತಿ, ನಗರದಲ್ಲಿ ಭಿಕ್ಷಾಟನೆ

Gadag, Gadag | Sep 8, 2025
ನಗರದಲ್ಲಿ ರೈತರು ಭಿಕ್ಷಾಟನೆ ಮಾಡಿದ್ದಾರೆ. ನಾಗಾವಿಯ ಗ್ರಾಮೀಣ ವಿಶ್ವವಿದ್ಯಾಲಯಕ್ಕೆ ಜಮೀನು ಕಳೆದುಕೊಂಡವರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಇದನ್ನು ಖಂಡಿಸಿ ಕಳೆದ 23 ದಿನಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ನಗರದ ಪ್ರಮುಖ ವೃತ್ತಗಳಲ್ಲಿ ಭಿಕ್ಷಾಟನೆ ಮೂಲಕ ತಮ್ಮ ಆಕ್ರೋಶವನ್ನು ರಾಜ್ಯ ಸರ್ಕಾರದ ವಿರುದ್ಧ ಹೊರಹಾಕಿದ್ದಾರೆ.
Read More News
T & CPrivacy PolicyContact Us