Download Now Banner

This browser does not support the video element.

ಶ್ರೀನಿವಾಸಪುರ: ವಾಲ್ಮೀಕಿ ಜಯಂತಿ ಬ್ಯಾನರ್ ಹರೆದು ತಾಲ್ಲೂಕು ಆಡಳಿತ ವಾಲ್ಮೀಕಿಗೆ ಅಪಮಾನ ಕ್ರಮಕ್ಕೆ ಪಟ್ಟಣದಲ್ಲಿ ಗಾಯತ್ರಿ ಒತ್ತಾಯ

Srinivaspur, Kolar | Oct 7, 2025
ವಾಲ್ಮೀಕಿ ಜಯಂತಿ ಬ್ಯಾನರ್ ಹರೆದು ತಾಲ್ಲೂಕು ಆಡಳಿತ ವಾಲ್ಮೀಕಿಗೆ ಅಪಮಾನ ಕ್ರಮಕ್ಕೆ ಒತ್ತಾಯ ವಾಲ್ಮೀಕಿ ಜಯಂತಿ ಪ್ರಯುಕ್ತ ಅಳವಡಿಸಿದ್ದ ಬ್ಯಾನರ್ ಹರೆದು ಹಾಕಿದ್ದಾರೆಂದು ತಾಲ್ಲೂಕು ಆಡಳಿತ ವಿರುದ್ಧ ಕೋಲಾರ ಜೆಡಿಎಸ್ ಜಿಲ್ಲಾ ಮಹಿಳಾ ಅಧ್ಯಕ್ಷರಾದ ಗಾಯತ್ರಿ ಮುತ್ತಪ್ಪ ಆಕ್ರೋಶ ಹೊರಹಾಕಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಜೆಡಿಎಸ್ ಕೋಲಾರ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಗಾಯತ್ರಿ ಮುತ್ತಪ್ಪ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಧ್ಯಾಹ್ನ 1 ಗಂಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ. ಶ್ರೀ ಮಹರ್
Read More News
T & CPrivacy PolicyContact Us