Download Now Banner

This browser does not support the video element.

ಮುಧೋಳ: ಜೀರಗಾಳ ಗ್ರಾಮ ಸೇರಿ ವಿವಿಧ ಪ್ರವಾಹ ಪೀಡಿತ ಗ್ರಾಮಗಳಿಗೆ ಸಚಿವ ಆರ್.ಬಿ.ತಿಮ್ಮಾಯ ಭೇಟಿ,ಪರಿಶೀಲನೆ

Mudhol, Bagalkot | Sep 8, 2025
ಪ್ರವಾಹ ಪೀಡಿತ ಜಮೀನುಗಳಿಗೆ ಸಚಿವ ಭೇಟಿ.ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಭೇಟಿ, ಪರಿಶೀಲನೆ.ಜೀರಗಾಳ, ಚಿಚಖಂಡಿ ಕೆಡಿ, ಚಿಚಖಂಡಿ ಬಿಕೆ ಗ್ರಾಮಗಳ ಜಮೀನುಗಳಿಗೆ ಭೇಟಿ.ಪ್ರವಾಹಕ್ಕೆ ತುತ್ತಾದ ಬೆಳೆಗಳ ವೀಕ್ಷಣೆ. ಪ್ರವಾಹಕ್ಕೆ ತುತ್ತಾದ ಬೆಳೆಗಳಿಗೆ ಪರಿಹಾರದ ಭರವಸೆ. ಸೂಕ್ತ ಭರವಸೆ ಕೊಡಿಸುವುದಾಗಿ ಭರವಸೆ ನೀಡಿದ ಸಚಿವರು. ಸಚಿವರಿಗೆ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಸೇರಿ ಕಂದಾಯ ಅಧಿಕಾರಿಗಳ‌ ಸಾಥ್. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಗ್ರಾಮಗಳು.
Read More News
T & CPrivacy PolicyContact Us