Install App
shrikanthbiradar
This browser does not support the video element.
ಕಮಲನಗರ: ಸತತ ಮಳೆಯಿಂದ ತೋರ್ಣಾದಿಂದ ತೋರ್ಣಾವಾಡಿ ಕ್ರಾಸ್ ವರೆಗಿನ ರಸ್ತೆ ಅವ್ಯವಸ್ಥೆ, ದುರಸ್ತಿಗೆ ಆಗ್ರಹ
Kamalnagar, Bidar | Sep 27, 2025
ಕಮಲನಗರ : ತಾಲೂಕಿನ ತೋರ್ಣಾದಿಂದ ತೋರ್ಣಾವಾಡಿ ಕ್ರಾಸ್ ವರೆಗಿನ ರಸ್ತೆ ಸತತ ಮಳೆಯಿಂದ ಸಂಚಾರಕ್ಕೆ ಅಡ್ಡಿಯಾಗಿದ್ದು, ಸಂಬಂಧಪಟ್ಟವರು ರಸ್ತೆ ದುರಸ್ಥಿಗೆ ಕ್ರಮ ಕೖಗೊಳ್ಳಬೇಕು ಎಂದು ಗ್ರಾಮದ ವಿಕಾಸ್ ಕಸ್ತೂರೆ ಶನಿವಾರ ಮಧ್ಯಾಹ್ನ 12 ಗಂಟೆಗೆ ಆಗ್ರಹಿಸಿದ್ದಾರೆ.
Share
Read More News
T & C
Privacy Policy
Contact Us
Your browser does not support JavaScript!