Download Now Banner

This browser does not support the video element.

ಇಳಕಲ್‌: ಇಳಕಲ್ಲ ತಾಲೂಕನ್ನು ಸಂಪೂರ್ಣ ನೀರಾವರಿಗೆ ಒಳಪಡಿಸುವಂತೆ ಆಲಮಟ್ಟಿಯಲ್ಲಿ ಸಿಎಂಗೆ ರೈತ ಸಂಘ ಮನವಿ ಸಲ್ಲಿಕೆ ಬಾಗಲಕೋಟ

Ilkal, Bagalkot | Sep 6, 2025
ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕನ್ನು ಸಂಪೂರ್ಣ ನೀರಾವರಿಗೆ ಒಳಪಡಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಸೆ.೦೬ ಮಧ್ಯಾಹ್ನ ೧ ಗಂಟೆಗೆ ಮನವಿ ಸಲ್ಲಿಸಿದರು. ಆಲಮಟ್ಟಿ ಜಲಾಶಯಕ್ಕೆ ಬಾಗೀನ ಅರ್ಪಣೆ ಮಾಡಲು ಆಗಮಿಸಿದ್ದ ಸಂದರ್ಭದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಸಹಯೋಗದಲ್ಲಿ ರೈತ ಮುಖಂಡರು ಮನವಿ ಪತ್ರವನ್ನು ನೀಡಿದರು. ರೈತ ಸಂಘದ ಕಾರ್ಯಾಧ್ಯಕ್ಷ ಗುರು ಗಾಣಿಗೇರ ಜಿಲ್ಲಾ ಉಪಾಧ್ಯಕ್ಷ ಶಶಿಕಾಂತ ಬಂಡರಗಲ್ಲ, ಸಿದ್ದಣ್ಣ ಘಂಟಿ, ದೊಡ್ಡಪ್ಪ ದಂಡಿನ, ಸುರೇಶ ಶೆಟ್ಟರ, ಬಸು ಪಾಟೀಲ ಇದ್ದರು.
Read More News
T & CPrivacy PolicyContact Us