Install App
prashantsatti92
This browser does not support the video element.
ಕಾಗವಾಡ: ಪಟ್ಟಣದ ರಸ್ತೆಗಳಲ್ಲಿ ಬಿದ್ದ ತಗ್ಗು ಗುಂಡಿ: ಕರವೇಯಿಂದ ಸಸಿ ನೆಟ್ಟು ಪ್ರತಿಭಟನೆ
Kagwad, Belagavi | Aug 22, 2025
ಪಟ್ಟಣದಲ್ಲಿ ಭಾರಿ ಮಳೆಯಿಂದ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಬೈಕ ಸವಾರರಿಗೆ ಹಾಗೂ ಪಾದಾಚಾರಿಗಳಿಗೆ ಸಮಸ್ಯೆ ಅನುಭವಿಸುತ್ತಿರುವುದನ್ನು ಕಂಡು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಗುಂಡಿಗಳಲ್ಲಿ ಗಿಡ ನೆಟ್ಟುವ ಮೂಲಕ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
Share
Read More News
T & C
Privacy Policy
Contact Us
Your browser does not support JavaScript!