Download Now Banner

This browser does not support the video element.

ಶೃಂಗೇರಿ: ಹುಲಿಮನೆ, ಬೇಗಾನೆ ಭಾಗದ ಜನರನ್ನ ಕಾಡುತ್ತಿರೋ ಕಾಡುಪ್ರಾಣಿ..! ಅಷ್ಟಕ್ಕೂ ಜನ ಕಂಡದ್ದೇನು.?

Sringeri, Chikkamagaluru | Aug 31, 2025
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ತಾಲೂಕಿನ ಜನರು ಮನೆಯಿಂದ ಹೊರ ಬರಬೇಕಾದರೆ ಯೋಚನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆ ತೋಟ ಗದ್ದೆ ಎಲ್ಲಂದರೆ ಅಲ್ಲಿ ಕಾಡಾನೆಗಳು ಅಡ್ಡ ಸಿಗುತ್ತಿದ್ದು, ಜನರು ತಮ್ಮ ಜೀವ ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.
Read More News
T & CPrivacy PolicyContact Us