Download Now Banner

This browser does not support the video element.

ದೇವನಹಳ್ಳಿ: ಆವತಿಯ ಬೆಂಗಳೂರು ಹೈದರಾಬಾದ್ ರಸ್ತೆಯಲ್ಲಿ ರೈತನ ಟ್ರ್ಯಾಕ್ಟರ್‌ಗೆ ಶಾಸಕನ ಕಾರು ಗುದ್ದಿ ಪರಾರಿ

Devanahalli, Bengaluru Rural | Jun 4, 2025
ದೇವನಹಳ್ಳಿ ಬೆಂಗಳೂರು ಹೈದರಾಬಾದ್ ರಸ್ತೆಯಲ್ಲಿ ಭೀಕರ ಸರಣಿ ಅಪಘಾತ. ಅಪಘಾತದಲ್ಲಿ ರೈತನ ಟ್ರ್ಯಾಕ್ಟರ್ ಗೆ ಗುದ್ಧಿ ಆಂಧ್ರ ಎಂ ಎಲ್ ಎ ಎಸ್ಕೇಪ್. ಆಂಧ್ರದ ಕಲ್ಯಾಣದುರ್ಗ ಎಂಎಲ್ಎ ಅಮಲಿನೇನಿ ಸುರೇಂದ್ರಬಾಬು ರಿಂದ ಅಪಘಾತ. ದೇವನಹಳ್ಳಿ ತಾಲೂಕಿನ ಅವತಿ ಬಳಿಯ ಹೆದ್ದಾರಿ ರಸ್ತೆಯಲ್ಲಿ ನಡೆದಿರುವ ಘಟನೆ.
Read More News
T & CPrivacy PolicyContact Us