Download Now Banner

This browser does not support the video element.

ಚಡಚಣ: ವಿವಿಧ ಬೇಡಿಕೆ ಇಡೇರಿಕೆಗೆ ಒತ್ತಾಯಿಸಿ ಚಡಚಣದಲ್ಲಿ ರೈತರ ಪ್ರತಿಭಟನೆ

Chadachan, Vijayapura | Sep 1, 2025
ವಿವಿಧಬೇಡಿಕೆ ಇಡೇರಿಸುವಂತೆ ಒತ್ತಾಯಿಸಿ ಚಡಚಣ ತಾಲೂಕಿನ ರೈತರು ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು. ರಸಗೊಬ್ಬರವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದು, ಅನಧಿಕೃತವಾಗಿ ಸಂಗ್ರಹಿಸಿ ಕೃತಕ ಅಭಾವ ಸೃಷ್ಟಿಸಿ ರೈತರಿಗೆ ಮೊಸ ಮಾಡುತ್ತಿರುವ ಅಂಗಡಿಕಾರರಿಗೆ ತಕ್ಕ ಶಿಕ್ಷೆಯಾಗಬೇಕು, ಜೊತೆಗೆ ರೈತರಿಗೆ ಅವಶ್ಯಕತೆಗೆ ಅನುಗುಣವಾಗಿ ಗೊಬ್ಬರ ಸರಬರಾಜಾಗಬೇಕು ಇತ್ತಿಚೆಗೆ ಅತೀಹೆಚ್ಚು ಸುರಿದ ಮಳೆಯಿಂದಾಗಿ ಸಾಕಷ್ಟು ರೈತರಿಗೆನಷ್ಟ ಉಂಟಾಗಿದೆ ಎಂದರು
Read More News
T & CPrivacy PolicyContact Us