Download Now Banner

This browser does not support the video element.

ಗಂಗಾವತಿ: ಜಂಗಮರ ಕಲ್ಗುಡಿ ಗ್ರಾಮದಲ್ಲಿ ಗಣೇಶೋತ್ಸವದಲ್ಲಿ ಚಿತ್ರನಟ ವಿಷ್ಣುತೀರ್ಥರಿಗೆ ಸನ್ಮಾನ

Gangawati, Koppal | Aug 31, 2025
ಗಂಗಾವತಿ ತಾಲ್ಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಗಣೇಶೋತ್ಸವದ ಸಂಭ್ರಮ ಚಿತ್ರನಟ ವಿಷ್ಣುತೀರ್ಥರಿಗೆ ಸನ್ಮಾನ ಕಾರ್ಯಕ್ರಮ ಇಂದು ನಡೆಯಿತು. ಆಗಸ್ಟ್ 31 ರಂದು ಸಂಜೆ 6-30 ಗಂಟೆಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಷ್ಣುತೀರ್ಥ ಜೋಷಿ ಅವರು, “ಕಲಾವಿದರನ್ನು ಗುರುತಿಸಿ, ಗೌರವಿಸಿ, ಪ್ರೋತ್ಸಾಹಿಸುವುದು ಅತ್ಯಂತ ಶ್ಲಾಘನೀಯ ಕಾರ್ಯ. ಈ ಕ್ಷಣ ನನಗೆ ಅವಿಸ್ಮರಣೀಯ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಸದಾ ನನ್ನ ಮೇಲೆ ಹೀಗೆ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ,” ಎಂದು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ರಾಮಕೃಷ್ಣ, ಕಾರ್ಯದರ್ಶಿ ಎನ್. ದುರ್ಗಾ ನಾಗೇಶ್ವರ ರಾವ್, ಕಜಾಂಚಿ ಟಿ. ರಾಮಕೃಷ್ಣ, ಶ್ರೀನಿವಾಸ ಭಾಗಿ
Read More News
T & CPrivacy PolicyContact Us