Download Now Banner

This browser does not support the video element.

ಕೊಪ್ಪಳ: ನಗರದಲ್ಲಿ ಹಿರೇಸಿಂಧೋಗಿ ರಸ್ತೆಯ ಯುವಕರಿಂದ ಬೃಹತ್ ಗಣೇಶ ಮೂರ್ತಿ ಮೆರವಣಿಗೆ

Koppal, Koppal | Aug 27, 2025
ಗೌರಿಗಣೇಶ ಮಿತ್ರ ಮಂಡಳಿ ಹಿರೇಸಿಂಧೋಗಿ ರಸ್ತೆಯ ಯುವಕರು ಇಂದು ಗಣೇಶ ಚತುರ್ಥಿ ನಿಮಿತ್ತ ಇಂದು ನಗರದಲ್ಲಿ ಮೂರ್ತಿ ಮೇರೆಗೆ ಮಾಡಿದರು. ಆಗಸ್ಟ್ 27 ರಂದು ಮಧ್ಯಾಹ್ನ 3-00 ಗಂಟೆಗೆ ಬೃಹತ್ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಮತ್ತು ಆಲಂಕಾರ ಮಾಡುವ ಮೂಲಕ ಗಣೇಶ ಚತುರ್ಥಿಯ ಹಬ್ಬಕ್ಕೆ ಚಾಲನೆ ನೀಡಿದ್ದಾರೆ ಈ ಸಂದರ್ಭದಲ್ಲಿ ಯುವಕರು ಹಿರಿಯ ನಾಗರಿರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿ ಗೊಳಿಸಿದ್ದಾರೆ
Read More News
T & CPrivacy PolicyContact Us