Download Now Banner

This browser does not support the video element.

ಅಥಣಿ: ಆಜೂರ ಗ್ರಾಮದಲ್ಲಿ ವಿದ್ಯಾರ್ಥಿಯ ಮೇಲೆ ಬಿದ್ದ ಗೇಟ್ , ಪ್ರಾಣಾಪಾಯದಿಂದ ಜಸ್ಟ ಮೀಸ್

Athni, Belagavi | Sep 13, 2025
ಆಜೂರ ಗ್ರಾಮದ‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ಸಂಭವಿಸಿದ್ದು, 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಜರುದ್ದೀನ್ ಲಾಲಸಾಬ್ ನಧಾಪ ಎಂಬ ವಿದ್ಯಾರ್ಥಿ ಶಿಕ್ಷಕರು ಬರುತ್ತಿದ್ದಾರೆ ಎಂದು ಗೇಟ್ ತೆಗೆಯಲು ಹೋಗಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಯ ಮೇಲೆ ಗೇಟ್ ಬಿದ್ದು ವಿದ್ಯಾರ್ಥಿಯ ಬೆನ್ನಿಗೆ ಗಾಯಗಳಾಗಿವೆ. ವಿದ್ಯಾರ್ಥಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ
Read More News
T & CPrivacy PolicyContact Us