Download Now Banner

This browser does not support the video element.

ಮಾಗಡಿ: ಕೆಂಪೇಗೌಡರ ಕೋಟೆ‌ ಅಭಿವೃದ್ಧಿ ವಿಚಾರದಲ್ಲಿ ಶಾಸಕರು ಸುಳ್ಳು ಹೇಳುತ್ತಿದ್ದಾರೆ: ಪಟ್ಟಣದಲ್ಲಿ ಮಾಜಿ ಶಾಸಕ ಎ.ಮಂಜುನಾಥ್

Magadi, Ramanagara | Aug 23, 2025
ಮಾಗಡಿಯ ಕೆಂಪೇಗೌಡರ ಕೋಟೆ‌ ಅಭಿವೃದ್ಧಿ ಗೆ 103 ಕೋಟೆ ಹಣ ಬಿಡುಗಡೆಯಾಗಿದೆ ಎಂದು ಶಾಸಕರು ಹೇಳುತ್ತಿದ್ದಾರೆ ಅಷ್ಟು ಹಣದಲ್ಲಿ ಕೋಟೆ ಅಭಿವೃದ್ಧಿಅಡುವುದು ಏನೀದೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಪ್ರಶ್ನೆ ಮಾಡಿದರು. ಮಾಗಡಿ ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ‌ಹಿಂದಿನ ಬಿಜೆಪಿ ಸರ್ಕಾರದಲ್ಲೆ ಕೆಂಪೇಗೌಡರ ಹಲವು ತಾಣಗಳನ್ನ ಅಭಿವೃದ್ಧಿ ಪಡಿಸಲು ಹಣ ನಿಗಧಿ ಮಾಡಲಾಗಿತ್ತು ಎಂದರು.
Read More News
T & CPrivacy PolicyContact Us