Download Now Banner

This browser does not support the video element.

ಮೈಸೂರು: ನಿವೃತ್ತ ನ್ಯಾಯಮೂರ್ತಿ ಪಿ ಎನ್ ದೇಸಾಯಿ ಆಯೋಗದ ವರದಿ ವಿರುದ್ಧ ನಗರದಲ್ಲಿ ಕಿಡಿಕಾರಿದ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ

Mysuru, Mysuru | Sep 5, 2025
ಮುಡಾ 50:50 ಹಗರಣ ವಿಚಾರ ನಿವೃತ್ತ ನ್ಯಾಯಮೂರ್ತಿ ಪಿ.ಎನ್ ದೇಸಾಯಿ ಆಯೋಗದ ವರದಿ ವಿರುದ್ಧ ಕಿಡಿಕಾರಿದ ಸ್ನೇಹಮಯಿ ಕೃಷ್ಣ ವರದಿಯಲ್ಲಿ ಸಾಕಷ್ಟು ಗೊಂದಲ ಹಾಗೂ ಸುಳ್ಳುಗಳಿವೆ ಒಂದು ಕಡೆ ಮುಡಾದಲ್ಲಿ ಕಾನೂನು ಬಾಹಿರವಾಗಿ ಸೈಟು ಹಂಚಿಕೆ ಆಗಿದೆ ಎನ್ನುತ್ತಾರೆ ಮತ್ತೊಂದು ಕಡೆ ಅಧಿಕಾರಿಗಳು ತಪ್ಪು ಮಾಡಿದ್ದಾರೆ ಎಂದು ವರದಿ ಕೊಟ್ಟಿದ್ದಾರೆ ಮತ್ತೊಂದು ಸಿಎಂ ಸಿದ್ದರಾಮಯ್ಯ ಪ್ರಕರಣದಲ್ಲಿ ಸೈಟು ಹಂಚಿಕೆ ಸರಿಯಾಗಿದೆ ಎಂದು ವರದಿ ಕೊಟ್ಟಿದ್ದಾರೆ ಇದರಲ್ಲಿ ನಿವೃತ್ತ ನ್ಯಾಯಮೂರ್ತಿ ದೇಸಾಯಿ ನೀಡಿರುವ ವರದಿ ಸುಳ್ಳುಗಳಿಂದ ಕೂಡಿದೆ ಪ್ರಕರಣದಲ್ಲಿ ಸಿಎಂ ಪರವಾಗಿ ವರದಿ ನೀಡಿದ್ದಾರೆ ಈ ಹಗರಣವನ್ನು ಸಮಗ್ರ ತನಿಖೆ ಮಾಡಲು ತಾಂತ್ರಿಕ ತಜ್ಞರ ಸಮಿತಿ ರಚನೆ ಮಾಡಿ ಅವರಿಂದ ವರದಿ ಪಡೆದುಕೊಳ್ಳಿ ಎಂದು ಹೇಳಿದ್ದಾರೆ.
Read More News
T & CPrivacy PolicyContact Us