Download Now Banner

This browser does not support the video element.

ಗುಂಡ್ಲುಪೇಟೆ: ಭೀಮನಬೀಡಿನಲ್ಲಿ ರೈತರ ಪ್ರತಿಭಟನೆ- ಪಿಡಿಒ ವಿರುದ್ಧ ಆಕ್ರೋಶ

Gundlupet, Chamarajnagar | Aug 30, 2025
ಭೀಮನಬೀಡು ಗ್ರಾಮದಲ್ಲಿ ಮೂಲಸೌಕರ್ಯಕ್ಕೆ ಆಗ್ರಹಿಸಿ‌‌ ರೈತ ಮುಖಂಡ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಭೀಮನಬೀಡು ಗ್ರಾಪಂ ಮುಂಭಾಗ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಗ್ರಾಪಂ‌ ಮುಂಭಾಗ ಜಮಾಯಿಸಿದ ರೈತರು, ಪಿಡಿಒ ಸೇರಿದಂತೆ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು‌. ಸರ್ಕಾರಿ ಶಾಲೆಯ ಕಟ್ಟಡ ದುರಸ್ತಿ ಪಡಿಸಬೇಕು, ಚರಂಡಿಗಳಲ್ಲಿ ಹೂಳೆತ್ತಬೇಕು, ಅಂಗನವಾಡಿಗೆ ಮೂಲಸೌಲಭ್ಯ ಕೊಡಬೇಕು ಎಂದು ಆಗ್ರಹಿಸಿದರು.
Read More News
T & CPrivacy PolicyContact Us