Install App
prashantsatti92
This browser does not support the video element.
ಅಥಣಿ: ಪಟ್ಟಣದಲ್ಲಿ ಲಕ್ಷ್ಮಣ್ ಸವದಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ರಮೇಶ್ ಜಾರಕಿಹೊಳಿ -
Athni, Belagavi | Aug 22, 2025
ಲಕ್ಷ್ಮಣ್ ಸವದಿ ಓರ್ವ ನಾಟಕಗಾರ. ಕಳೆದ 2018ರಲ್ಲಿ ಅಥಣಿ ಜನರು ಅವನನ್ನು ಸೋಲಿಸಿದ್ದರು. ಅವನನ್ನು ಯಾರು ಡಿಸಿಎಂ ಮಾಡಿದರೋ ಗೊತ್ತಿಲ್ಲ. ಅವನು ಪಂಚಾಯಿತಿ ಚುನಾವಣೆಗೆ ಆಯ್ಕೆ ಆಗುವುದಕ್ಕೂ ಲಾಯಕ್ಕಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಶಾಸಕ ಸವದಿ ವಿರುದ್ಧ ಏಕವಚನದಲ್ಲೇ ಆಕ್ರೋಶ ವ್ಯಕ್ತಪಡಿಸಿದರು.
Share
Read More News
T & C
Privacy Policy
Contact Us
Your browser does not support JavaScript!