Download Now Banner

This browser does not support the video element.

ಚಿಕ್ಕಮಗಳೂರು: ಬಿಜೆಪಿ ಸೇರಿದ ಡಾ.ಜೆ.ಪಿ ಕೃಷ್ಟೇಗೌಡರ ಪುತ್ರಿ ವರ್ಷಾ ಗೌಡ.! ನಗರದಲ್ಲಿ ಸಿ.ಟಿ ರವಿಯಿಂದ ಪಕ್ಷಕ್ಕೆ ಸ್ವಾಗತ.!

Chikkamagaluru, Chikkamagaluru | Aug 31, 2025
ಚಿಕ್ಕಮಗಳೂರಿನ ಖ್ಯಾತ ವೈದ್ಯ ಡಾ. ಜೆ.ಪಿ ಕೃಷ್ಣೇಗೌಡ ಅವರ ಪುತ್ರಿ ವರ್ಷಾ ಗೌಡ ಅವರು ಬಿಜೆಪಿಯ ತತ್ವ ಸಿದ್ಧಾಂತ ಆದರ್ಶಗಳನ್ನ ಮೆಚ್ಚಿ, ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಎಂಎಲ್ಸಿ ಸಿ.ಟಿ ರವಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಾಯಿತು. ಈ ಸಂದರ್ಭದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ವರ್ಷಾ ಗೌಡ ಅವರನ್ನು ಸ್ವಾಗತಿಸಿದ್ರು.
Read More News
T & CPrivacy PolicyContact Us