Download Now Banner

This browser does not support the video element.

ಸಿಂಧನೂರು: ನಗರದಲ್ಲಿ ಶಾಂತಿ ಕದಡದಂತೆ ರೌಡಿಶೀಟರ್ ಗಳನ್ನ ಠಾಣೆಗೆ ಕರೆಯಿಸಿ ಡಿವೈಎಸ್ಪಿ ಖಡಕ್ ಎಚ್ಚರಿಕೆ

Sindhnur, Raichur | Aug 23, 2025
ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಡಿ ಎಸ್ ಪಿ ಬಿ ಎಸ್ ತಳವಾರ್ ಅವರು ರೌಡಿಗಳನ್ನು ಠಾಣೆಗೆ ಕರೆಯಿಸಿ ಮುಂಬರುವ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಕಾರಣರಾಗದಂತೆ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಆಗಸ್ಟ್ 23 ರ ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ರೌಡಿಶೀಡರ್ ಗಳನ್ನು ಠಾಣೆಗೆ ಕರೆಯಿಸಿ ಶಾಂತಿ ಕದಡದಂತೆ ಖಡಕ್ ಎಚ್ಚರಿಕೆ ಕೊಟ್ಟರು. ಈ ವೇಳೆ ಪಿಐ ಹಾಗೂ ಪಿಎಸ್ಐ ಅಧಿಕಾರಿಗಳು ಇದ್ದರು.
Read More News
T & CPrivacy PolicyContact Us