Download Now Banner

This browser does not support the video element.

ಬ್ಯಾಡಗಿ: ಸಾಲಬಾಧೆಗೆ ಬೇಸತ್ತ ರೈತ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು; ತಿಮಕಾಪುರ ಗ್ರಾಮದಲ್ಲಿ ಘಟನೆ

Byadgi, Haveri | Sep 4, 2025
ಸಾಲಬಾಧೆ ತಾಳಲಾರದೇ ಜಮೀನಿನಲ್ಲಿ ರೈತನೋರ್ವ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡ ಘಟನೆ ಬ್ಯಾಡಗಿ ತಾಲೂಕು ತಿಮಕಾಪುರ ಗ್ರಾಮದಲ್ಲಿ ನಡೆದಿದೆ. ಮಲ್ಲಪ್ಪ ಮಾನಿ (50) ಮೃತ ರೈತರಾಗಿದ್ದಾರೆ. ಕೃಷಿ ಕೆಲಸಕ್ಕೆಂದು 3.20ಲಕ್ಷ ಸಾಲ ಮಾಡಿಕೊಂಡಿದ್ದರು. ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
Read More News
T & CPrivacy PolicyContact Us