Install App
aanushaanu
This browser does not support the video element.
ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ..! ಶಂಕರ ದೇವರ ಮಠದಲ್ಲಿ ಕೃಷ್ಣನಿಗೆ ಭಕ್ತಿ ಸಮರ್ಪಣೆ.!
Chikkamagaluru, Chikkamagaluru | Aug 16, 2025
ಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಣೆ ಮಾಡಲಾಯಿತು. ಚಿಕ್ಕಮಗಳೂರು ತಾಲೂಕಿನ ಹರಿಹರದ ಹಳ್ಳಿ ಸಮೀಪ ಇರುವ ಶಂಕರ ದೇವರ ಮಠದಲ್ಲಿ ಇರುವ ಕೃಷ್ಣನಿಗೆ ಭಕ್ತರು ಭಕ್ತಿ ಸಮರ್ಪಣೆ ಮಾಡಿದರು.
Share
Read More News
T & C
Privacy Policy
Contact Us
Your browser does not support JavaScript!