Download Now Banner

This browser does not support the video element.

ಚಿಟಗುಪ್ಪ: ಮನ್ನಾಎಖೆಳ್ಳಿಯಲ್ಲಿ ಬಾಲಮ್ಮದೇವಿ ಜಾತ್ರೆ ಹಿನ್ನೆಲೆ ಶ್ರದ್ಧಾಭಕ್ತಿಯ ಮೆರವಣಿಗೆ, ಗಮನಸೆಳೆದ ಗಜ ಗಾಂ ಭೀರ್ಯ

Chitaguppa, Bidar | Sep 30, 2025
ತಾಲೂಕಿನ ಇತಿಹಾಸ ಪ್ರಸಿದ್ಧ ಮನ್ನಾಎಖೆಳ್ಳಿ ಗ್ರಾಮದ ಬಾಲಮ್ಮ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ 1:30ಕ್ಕೆ ಭವ್ಯ ಮೆರವಣಿಗೆ ನಡೆಯಿತು. ಗಜರಾಜನ ಮೆರವಣಿಗೆಯಲ್ಲಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಮಾಜಿ ಸಚಿವ ಬಂಡೆಪ್ಪ ಕಾಶಂಪುರ್ ಸೇರಿದಂತೆ ಅನೇಕ ಜನ ಗಣ್ಯರು ಮತ್ತು ಪೂಜ್ಯರಾದ ಡಾ.ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ದೊಡ್ಡ ಮಹಾಸ್ವಾಮಿಜಿ, ಶಂಕರಲಿಂಗ ಮಹಾಸ್ವಾಮಿಜಿ ಮತ್ತಿತರರಿದ್ದರು.
Read More News
T & CPrivacy PolicyContact Us