Download Now Banner

This browser does not support the video element.

ಕಡೂರು: ಸ್ಪೀಡಾಗಿ ಬರೋರು ಜೋಕೆ, ಪಟ್ಟಣದ ಅಪಘಾತ ವಲಯಗಳಿಗೆ ಹಂಪ್ಸ್ ಹಾಕಿಸಿದ ಪೊಲೀಸರು

Kadur, Chikkamagaluru | Aug 27, 2025
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿದ್ದ ವಲಯಗಳನ್ನು ಗುರುತಿಸಿ ಅಂತಹ ರಸ್ತೆಗಳಿಗೆ ಪೊಲೀಸರೇ ಮುಂದೆ ನಿಂತು ಹಂಪ್ಸ್ ಹಾಕಿಸಿದ್ದಾರೆ‌. ಬೀರೂರು ಠಾಣೆಯ ಪಿಎಸೈ ತಿಪ್ಪೇಶ್ ನಾಯ್ಕ್ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Read More News
T & CPrivacy PolicyContact Us