ಗಣೇಶ್ ವಿಸರ್ಜನೆ ವೇಳೆ ಅದ್ದೂರಿ ಮೆರವಣಿಗೆ ಕುಣಿದು ಕುಪ್ಪಳಿಸಿದ ಯುವಕರು ಯಾದಗಿರಿ ಜಿಲ್ಲೆಯ ಸುರಪುರ ನಗರದ ವಿವಿಧ ವಾರ್ಡ್ ಗಜಾನನ ಯುವಕ ಬಳಗದಿಂದ ಪ್ರತಿ ವರ್ಷದಂತೆ ಈ ವರ್ಷ ಕೂಡ ಗಣೇಶ ಪ್ರತಿಷ್ಠಾಪನೆ ಮಾಡಲಾಗಿತ್ತು ಮಂಗಳವಾರ 7ನೇ ದಿನವೂ ಗಣೇಶ್ ವಿಸರ್ಜನೆ ವೇಳೆ ಸುರಪುರ ನಗರದ ಮಹಾತ್ಮ ಗಾಂಧಿ ವೃತ ದರ್ಬಾರ್ ವೇಣುಗೋಪಾಲಸ್ವಾಮಿ ದೇವಸ್ಥಾನ ಮಾರ್ಗವಾಗಿ ಡಿಜೆ ಹಚ್ಚಿ ಕುಣಿದು ಕುಪ್ಪಳಿಸಿದ ಯುವಕರು