Download Now Banner

This browser does not support the video element.

ಕಲಬುರಗಿ: ನಗರದಲ್ಲಿ ಹಡಪದ ಸಂಘಟನೆಯಿಂದ ನಿರಾಶ್ರಿತರಿಗೆ ಉಚಿತ ಕ್ಷೌರ ಸೇವೆ

Kalaburagi, Kalaburagi | Oct 1, 2025
ಕಲಬುರಗಿ ನಗರದ ಬಿದ್ದಾಪೂರ ಕಾಲೋನಿಯಲ್ಲಿರುವ ನಿರಾಶ್ರಿತರ ಕಾಲೋನಿಯಲ್ಲಿ ತೋಟೇಂದ್ರ ಶಿವಾಚಾರ್ಯರ 61 ನೇ ಜನ್ಮದಿನದ ನಿಮಿತ್ತ 155 ನಿರಾಶ್ರಿತರಿಗೆ ಉಚಿತ ಕ್ಷೌರ ಸೇವೆ ಮಾಡಲಾಯಿತು. ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿದೆ.ಅ.1 ರಂದು ನಡೆದ ಕಾರ್ಯಕ್ರಮ
Read More News
T & CPrivacy PolicyContact Us