Download Now Banner

This browser does not support the video element.

ಹುಮ್ನಾಬಾದ್: ಕೆರೆ, ಹಳ್ಳ ತುಂಬಿ ಹರಿಯುವ ಪ್ರದೇಶಗಳಲ್ಲಿ ಜನ ಜಾನುವಾರು ಅಡ್ಡಾಡುವುದು ಅಪಾಯಕಾರಿ : ಹುಡುಗಿಯಲ್ಲಿ ತಹಶೀಲ್ದಾರ್ ಅಂಜುಮ್ ತಬಸುಮ್

Homnabad, Bidar | Aug 28, 2025
ಸತತ ಮಳೆಯಿಂದಾಗಿ ಕೆರೆ, ಹಳ್ಳಗಳು ಬಹುತೇಕ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಅಪಾಯ ಆಹ್ವಾನಿಸುವ ಸಾಧ್ಯತೆಇರುವ ಕಾರಣ ಅಂಥ ಪ್ರದೇಶಗಳಲ್ಲಿ ಜನಜಾನುವಾರು ಅಡ್ಡಾಡುವುದು ಅಪಾಯಕಾರಿ ಕಾರಣ ಜನರು ಅಡ್ಡಾಡಬಾರದು, ಜಾನುವಾರು ಸಹ ಬಿಡಬಾರದು ಎಂದು ತಹಶೀಲ್ದಾರ್ ಅಂಜುಮ್ ತಬಸುಮ್ ಸೇತುವೆ ಜಾಲವ್ರತ ಆಗುವ ಸಾಧ್ಯತೆ ಇರುವ ಕಾರಣ ತಾಲೂಕಿನ ಹುಡುಗಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗುರುವಾರ ಬೆಳಿಗ್ಗೆ 11ಕ್ಕೆ ಸಲಹೆ ನೀಡಿದರು.
Read More News
T & CPrivacy PolicyContact Us