Download Now Banner

This browser does not support the video element.

ಬ್ಯಾಡಗಿ: ಸಾಲಬಾಧೆಯಿಂದ ಬೇಸತ್ತು ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ನಾಗಲಾಪುರ ಗ್ರಾಮದ ರೈತ

Byadgi, Haveri | Aug 31, 2025
ಸಾಲಬಾಧೆ ತಾಳಲಾರದೇ ರೈತರೊಬ್ಬರು ಜಮೀನಿನಲ್ಲಿ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ನಾಗಲಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ವೀರಪ್ಪ ಸಂಕಣ್ಣನವರ್ (70) ಮೃತ ರೈತ. ಈತ ಕೃಷಿ ಕೆಲಸಕ್ಕೆಂದು ವಿವಿಧ ಬ್ಯಾಂಕು ಹಾಗೂ ಖಾಸಗಿಯವರ ಬಳಿ 8 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದಾರೆ. ಬೆಳೆಗಳು ಸರಿಯಾಗಿ ಬಾರದ ಹಿನ್ನೆಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಫ್ಐಆರ್ ನಲ್ಲಿ ತಿಳಿಸಿದೆ.
Read More News
T & CPrivacy PolicyContact Us