Download Now Banner

This browser does not support the video element.

ಚಿತ್ರದುರ್ಗ: ಬಿಜೆಪಿಯವರ ಶಡ್ಯಂತ್ರಕ್ಕೆ ನಾವು ಹೆದರುವುದಿಲ್ಲ, ನಗರದಲ್ಲಿ ಸಚಿವ ಶಿವರಾಜ್ ತಂಗಡಗಿ

Chitradurga, Chitradurga | Aug 23, 2025
ಬಿಜೆಪಿಯವರು ಇಡಿ ಮತ್ತು ಸಿಬಿಐ ಅನ್ನ ತಮ್ಮ ಕೈಗೊಂಬೆಯಾಗಿ ಮಾಡಿ ಇಟ್ಟುಕೊಂಡಿದ್ದಾರೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ಶನಿವಾರ ಸಂಜೆ 5.30 ಕ್ಕೆ ಸಚಿವ ಶಿವರಾಜ್ ತಂಗಡಗಿ ಅವರು ಮಾತನಾಡಿದ್ದು ಧರ್ಮಸ್ಥಳ ಪ್ರಖರಣದಲ್ಲಿ ಅವರ ಕ್ರಮ ವಹಸಿವ ಕೆಲಸ ಗೃಹ ಸಚಿವರು ಮುಖ್ಯಮಂತ್ರಿಗಳು ಅಧಿವೇಶನದಲ್ಲಿ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿವೇಶನದಲ್ಲಿ ಸ್ಪಷ್ಟಪಡಿಸಿದ್ದಾರೆ.
Read More News
T & CPrivacy PolicyContact Us