Download Now Banner

This browser does not support the video element.

ನಿಡಗುಂದಿ: ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ಭರ್ತಿ ಹಿನ್ನೆಲೆ ಬಾಗಿನ ಅರ್ಪಣೆ, ದೀಪಡಲಂಕಾರದಿಂದ ಕಂಗೊಳಿಸುತ್ತಿರುವ ಜಲಾಶಯ

Nidagundi, Vijayapura | Sep 6, 2025
ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ಭರ್ತಿ ಹಿನ್ನೆಲೆ, ಇಂದು ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ ಸಿಎಂ, ಡಿಸಿಎಂ, ಸಚಿವರು. ಮದ್ಯಾಹ್ನ 12 ಕ್ಕೆ ಬಾಗಿನ ಅರ್ಪಿಸುವರು. ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಕೃಷ್ಣಾ ನದಿಗೆ ಬಾಗಿನ, ಗಂಗಾ ಪೂಜೆ. ಹೆಲಿಕಾಪ್ಟರ್ ಮೂಲಕ ಆಲಮಟ್ಟಿಗೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ, ಡಿಕೆಶಿ. ಬೆಂಗಳೂರಿನಿಂದ ವಿಮಾನ ಮೂಲಕ ಕೊಪ್ಪಳದ ಗಿಣಿಗೇರಾಕ್ಕೆ ಆಗಮಿಸಿ ಹೆಲಿಕಾಪ್ಟರ್ ಮೂಲಕ ಬರುವರು
Read More News
T & CPrivacy PolicyContact Us