Download Now Banner

This browser does not support the video element.

ಕಾರವಾರ: ವಿವಿಧ ಕಡೆಗಳಲ್ಲಿ ಪ್ರತಿಷ್ಠಾಪನೆ ಮಾಡಿದ ಗಣೇಶನ ವಿಗ್ರಹ: ನಗರದ ಸಮುದ್ರದಲ್ಲಿ ವಿಸರ್ಜನೆ ಹಾಡಿಗೆ ಸ್ಟೆಪ್ ಹಾಕಿದ ಜನ

Karwar, Uttara Kannada | Sep 6, 2025
ವಿವಿಧ ಕಡೆಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ನಗರದ ಸಮುದ್ರದಲ್ಲಿ ಶನಿವಾರ ರಾತ್ರಿ 9ರವರೆಗೆ ಮೆರವಣಿಗೆ ಮೂಲಕ ಒಯ್ಯುವ ಮೂಲಕ ಸಮುದ್ರದಲ್ಲಿ ವಿಸರ್ಜನೆ ಮಾಡಲಾಯಿತು. ನಗರದಲ್ಲಿ 11 ದಿನಕ್ಕೆ ಎಲ್ಲ ಸಾರ್ವಜನಿಕ ಗಣಪತಿಗಳನ್ನು ವಿಸರ್ಜಿಸಲಾಗುತ್ತದೆ. ನಗರದ ಮಾರುತಿ ಗಲ್ಲಿ, ಶಿರವಾಡ, ಕೋಡಿಭಾಗ, ನಂದನಗದ್ದಾ, ರಿಕ್ಷಾ ಚಾಲಕ ಮಾಲಕರ ಸಂಘ, ಹರಿದೇವನಗರ ಸೇರಿದಂತೆ ವಿವಿಧ ಗಣೇಶೋತ್ಸವ ಸಮತಿಯವರು ಪ್ರತಿಷ್ಠಾಪನೆ ಮಾಡಿದ್ದ ಗಣೇಶನ ಬೃಹತ್ ಮೂರ್ತಿಗಳನ್ನು ಸಮುದ್ರದಲ್ಲಿ ವಿಸರ್ಜನೆ ಮಾಡಲಾಯಿತು.
Read More News
T & CPrivacy PolicyContact Us