Download Now Banner

This browser does not support the video element.

ದಾವಣಗೆರೆ: ಒತ್ತಡಕ್ಕೆ ಮಣಿದು ಡಿಜೆ ನಿಷೇಧವನ್ನು ಹಿಂಪಡೆಯದAತೆ ನಗರದಲ್ಲಿ ಜಿಲ್ಲಾಧಿಕಾರಿಗೆ ಮನವಿ

Davanagere, Davanagere | Sep 3, 2025
ಒತ್ತಡಕ್ಕೆ ಮಣಿದು ಡಿಜೆ ನಿಷೇಧವನ್ನು ಹಿಂಪಡೆಯಬಾರದು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿಗೆ ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ದಾವಣಗೆರೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸಂಜೆ 5 ಗಂಟೆಗೆ ವತಿಯಿಂದ ಮನವಿ ಸಲ್ಲಿಸಿದ್ದಾರೆ. ಗಣೇಶೋತ್ಸವ ಹಾಗೂ ಈದ್ ಮಿಲಾದ್ ಆಚರಣೆಗಳಿಗೆ ಜಿಲ್ಲಾಧಿಕಾರಿಗಳು ಡಿ.ಜೆ. ನಿಷೇಧ ಮಾಡಿರೋದು ಹಿರಿಯ ನಾಗರಿಕರಿಗೆ, ಸಾರ್ವಜನಿಕರಿಗೆ, ಸಂತಸ ತಂದಿದೆ. ಆದ್ದರಿಂದ ಡಿ.ಜೆ. ಇಲ್ಲದೆ ಜಾನಪದ ಕಲಾತಂಡಗಳ ಮೂಲಕ ಗಣೇಶ ವಿಸರ್ಜನೆ ಶಾಂತಿಯುತವಾಗಿ ನಡೆಯುತ್ತಿದೆ ಎಂದಿದ್ದಾರೆ.
Read More News
T & CPrivacy PolicyContact Us