Download Now Banner

This browser does not support the video element.

ಕೊಲ್ಹಾರ: ಪಟ್ಟಣದಲ್ಲಿ ಯೂರಿಯಾ ಗೊಬ್ಬರಕ್ಕಾಗಿ ಸರತಿ ಸಾಲಿನಿಂತ ರೈತರು, ಗೊಬ್ಬರಕ್ಕಾಗಿ ಪರದಾಟ

Kolhar, Vijayapura | Aug 26, 2025
ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಯೂರಿಯಾ ಗೊಬ್ಬರಕ್ಕಾಗಿ ರೈತರ ಪರದಾಟ ಆರಂಭವಾಗಿದೆ. ಸಕ್ಕರೆ ಸಚಿವ ಶಿವಾನಂದ ಪಾಟೀಲ ಕ್ಷೇತ್ರದಲ್ಲಿ ಯೂರಿಯಾ ಗೊಬ್ಬರದ ಕೊರತೆ ಉಂಟಾಗಿದೆ. ಯೂರಿಯಾ ಗೊಬ್ಬರಕ್ಕಾಗಿ ಅಂಗಡಿ ಮುಂದೆ ರೈತರು ಸಾಲುಗಟ್ಟಿ ನಿಂತರು. ಯೂರಿಯಾ ಗೊಬ್ಬರಕ್ಕಾಗಿ ನಿನ್ನೆ ಧರಣಿ ಸತ್ಯಾಗ್ರಹ ನಡೆಸಿದ್ದ ರೈತರು, ಇವತ್ತು ಕೊಲ್ಹಾರ ಪಟ್ಟಣದ ಸೊನ್ನದ ಅಗ್ರೋ ಏಜೆನ್ಸಿ ಅಂಗಡಿಗೆ ಯೂರಿಯಾ ಗೊಬ್ಬರ ಬಂದಿದೆ ಎಂದು ಜಮಾಯಿಸಿದರು...
Read More News
T & CPrivacy PolicyContact Us