Download Now Banner

This browser does not support the video element.

ಹುಮ್ನಾಬಾದ್: ವರವಟ್ಟಿ(ಕೆ) ರೈತರ ಸೇತುವೆ ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ :ಪಟ್ಟಣದಲ್ಲಿ ಮಾಜಿ ಸಚಿವ ರಾಜಶೇಖರ್ ಪಾಟೀಲ

Homnabad, Bidar | Aug 31, 2025
ವರವಟ್ಟಿ(ಕೆ) ರೈತರ ಸೇತುವೆ ನಿರ್ಮಿಸಿ ಕೊಡುವ ಸಮಸ್ಯೆಯನ್ನು ಇತ್ಯರ್ಥ ಪಡಿಸಲು ಪ್ರಮಾಣಿಕ ಪ್ರಯತ್ನಿಸುವುದಾಗಿ ಮಾಜಿ ಸಚಿವ ರಾಜಶೇಖರ್ ಪಾಟೀಲ ಅವರು ಭರವಸೆ ನೀಡಿದರು. ಸಮಸ್ಯೆ ಮುಂದಿತುಕೊಂಡು ಬಗೆಹರಿಸುವಂತೆ ವರವಟ್ಟಿ(ಕೆ) ಗ್ರಾ ಮಸ್ಥರು ನೀಲಕಂಠ ಶೆಟ್ಟಿ ನೇತೃತ್ವದಲ್ಲಿ ಭಾನುವಾರ ಸಂಜೆ 4:45 ಕ್ಕೆ ತಮ್ಮನ್ನು ಭೇಟಿಯಾದ ಸಂದರ್ಭದಲ್ಲಿ ಕ್ರಮ ಆಲಿಸಿ ಮಾತನಾಡಿ ₹5 ರಿಂದ 10 ಲಕ್ಷದವರೆಗೆ ಸಮಸ್ಯೆ ಬಗೆಹರಿದರೆ ಹೇಗಾದರೂ ಮಾಡಬಹುದಿತ್ತು ಎಂದರು.
Read More News
T & CPrivacy PolicyContact Us