Download Now Banner

This browser does not support the video element.

ಗುಳೇದಗುಡ್ಡ: ನೀರಿನ ಹಿತಮಿತ ಬಳಕೆ ಪ್ರತಿಯೊಬ್ಬರ ಕರ್ತವ್ಯವಾಗಲಿ : ಹಂಸನೂರು ಗ್ರಾಪಂ ಅಧ್ಯಕ್ಷೆ ಆಶಾ ಚಿಂತಾಕಲ್ ಹೇಳಿಕೆ

Guledagudda, Bagalkot | Aug 24, 2025
ನೀರು ಅಮೂಲ್ಯ ವಸ್ತು ಪ್ರತಿಯೊಬ್ಬರು ನೀರನ್ನು ಹಿತಮಿತವಾಗಿ ಬಳಕೆ ಮಾಡಬೇಕು ಮುಂದಿನ ಪೀಳಿಗೆಗೆ ನೀರು ರಕ್ಷಣೆ ಮಾಡುವ ಅಗತ್ಯತೆ ಇದೆ ಎಂದು ಹಂಸನೂರು ಗ್ರಾಮ ಪಂಚಾಯತಿ ಅಧ್ಯಕ್ಷ ಆಶಾ ಚಿಂತಾ ಕಲ್ ಹೇಳಿದರು ಅವರು ಹಂಸನೂರು ಗ್ರಾಮದಲ್ಲಿ ನಿರಂತರ ಕುಡಿಯುವ ನೀರು ಯೋಜನೆಗೆ ಚಾಲನೆ ನೀಡಿ ಮಾತನಾಡಿದರು
Read More News
T & CPrivacy PolicyContact Us