Download Now Banner

This browser does not support the video element.

ಕೃಷ್ಣರಾಜಪೇಟೆ: ಕಿಕ್ಕೇರಿಯಲ್ಲಿ ಮದುವೆ ರದ್ದು, ಮನನೊಂದು ಯುವತಿ ಆತ್ಮಹತ್ಯೆ

Krishnarajpet, Mandya | Sep 6, 2025
ಮದುವೆ ರದ್ದಾಗಿದ್ದಕ್ಕೆ ಮನನೊಂದು ಯುವತಿಯೊಬ್ಬಳು ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆಆರ್ಪೇಟೆ ತಾಲ್ಲೂಕಿನ ಕಿಕ್ಕೇರಿಯಲ್ಲಿ ನಡೆದಿದೆ. ಕೆ.ಆರ್. ಪೇಟೆತಾಲ್ಲೂಕಿನ ವಳಗೆರೆಮೆಣಸ ಗ್ರಾಮದ 26 ವರ್ಷದ ಕಾವ್ಯ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ಯುವತಿ. ಮೃತ ಯುವತಿ ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಹೊರಗುತ್ತಿಗೆ ದಾಸ್ತಾನು ನಿವರ್ಾಹಕ ನೌಕರಳಾಗಿ ಕೆಲಸ ಮಾಡುತ್ತಿದ್ದಳು. 15ದಿನಗಳ ಹಿಂದೆ ಹಾಸನದ ಕರ್ಣ ಎಂಬ ಹುಡುಗನ ಜೊತೆ ಮದುವೆ ನಿಶ್ಚಿತಾರ್ಥ ಆಗಿತ್ತು. ಹುಡುಗನ ಮನೆಯವರು ಪದವೀಧರ ಹಾಗೂ ಉದ್ಯೋಗದಲ್ಲಿ ಇದ್ದಾನೆ ಎಂದು ಸುಳ್ಳು ಮಾಹಿತಿ ನೀಡಿ ಮದುವೆ ಮಾಡಲು ಮುಂದಾಗಿದ್ದರು. ಈ ವಿಷಯಹುಡುಗಿ ಹಾಗೂ ಇವರ ಮನೆಯವರಿಗೆ ಗೊತ್ತಾಗಿದೆ. ಪರಿ
Read More News
T & CPrivacy PolicyContact Us