Download Now Banner

This browser does not support the video element.

ಚಿಕ್ಕಬಳ್ಳಾಪುರ: ನಗರದ ಜೂನಿಯರ್ ಕಾಲೇಜ್ ಆವರಣದಿಂದ ಡಿ ಎಚ್ ಓ ಮಹೇಶ್ ರವರಿಂದ ಹೆಚ್ಐವಿ ಹೈಡ್ಸ್ ತಡೆಗಟ್ಟಲು ಜನಜಾಗೃತಿ ಗಾಗಿ ಬೈಕ್ ರಾಲಿ ಚಾಲನೆ

Chikkaballapura, Chikkaballapur | Sep 10, 2025
ನಮಸ್ತೆ ಸರ್ ಇಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಮತ್ತು NSS, RRC ಘಟಕ, ಸ್ವಯಂ ಸೇವಾ ಸಂಘ ಸಂಸ್ಥೆ ಗಳ ಸಹಯೋಗದೊಂದಿಗೆ ಸ್ಥಳ ಸರ್ಕಾರಿ ಜೂನಿಯರ್ ಕಾಲೇಜು ಆವರಣ ಚಿಕ್ಕಬಳ್ಳಾಪುರ ಇಲ್ಲಿ ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಗಳಾದ Dr. ಮಹೇಶ್ ಕುಮಾರ್ ಎಸ್. ಎಸ್. ಸರ್ ಹಾಗು ಜಿಲ್ಲಾ ಡ್ಯಾಪ್ಕೋ ಹಾಗು ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿ ಗಳಾದ Dr. ಉಮಾ DT ರವರು HIV /AIDS ಹಾಗು ರಕ್ತದಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು BIKE RALLY ಮಾಡಿದರು
Read More News
T & CPrivacy PolicyContact Us