Download Now Banner

This browser does not support the video element.

ಬಾದಾಮಿ: ಕಳಸ ಗ್ರಾಮದ ಸಮೀಪ ಮಲಪ್ರಭ ನದಿ‌ದಂಡೆಯಲ್ಲಿ ಮೋಟಾರ್ ತರಲು ಹೋದ ರೈತ ವಾಪಸ್ ಬರಲೇ ಇಲ್ಲ,ಅಯ್ಯೋ ವಿಧಿಯೇ

Badami, Bagalkot | Aug 22, 2025
ಮಲಪ್ರಭಾ ‌ನದಿ ಬಳಿಯ ಮೋಟರ್ ತರಲು ಹೋದ ರೈತ ಸಾವು.ಮಲಪ್ರಭಾ ‌ನದಿಯಲ್ಲಿ ಮುಳುಗಿ ಸಾವು.ರಮೇಶ್ ಬೂದಿಹಾಳ(೪೪) ಮೃತ ರೈತ. ಕಳಸ ಗ್ರಾಮದ ಬಳಿಯ ಮಲಪ್ರಭಾ ನದಿಯಲ್ಲಿ ಘಟನೆ. ಮೃತ‌ ರೈತ ವಡವಟ್ಟಿ ಗ್ರಾಮದ ನಿವಾಸಿ.ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ವಡವಟ್ಟಿ ಗ್ರಾಮ.ಮೃತನ ಶವ ಹೊರತಂದ ಗ್ರಾಮಸ್ಥರು.
Read More News
T & CPrivacy PolicyContact Us