Download Now Banner

This browser does not support the video element.

ಕಲಬುರಗಿ: ಡಿಸ್ಟಿಕ್ ಮಿನಿಸ್ಟರ್ ಮೆಚ್ಚಿಸುವುದಕ್ಕಾಗಿ ನಮ್ಮೇಲೆ ಎಫ್‌ಐಆರ್: ನಗರದಲ್ಲಿ ಎಸ್ಪಿ ವಿರುದ್ಧ ಆಂದೋಲ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ

Kalaburagi, Kalaburagi | Aug 25, 2025
ಕಲಬುರಗಿ : ಸಂಗನಬಸವ ಸ್ವಾಮಿಜಿಗೆ ಬೆದರಿಕೆ ಹಾಕಿದ ದಂಡಗುಂಡ ಬಸವೇಶ್ವರ ಟ್ರಸ್ಟ್‌ನ ಪದಾಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವುದು, ದೇವಸ್ಥಾನಕ್ಕೆ ತೆರಳಲು ಅಡ್ಡಿಪಡಿಸಿದ ಪಿಎಸ್‌ಐ ಅಮಾನತು ಮಾಡಬೇಕೆಂದು ಕೋರಿ ಸೆ1ರಂದು ಕಲಬುರಗಿ ಹೈಕೋರ್ಟ್‌ನಲ್ಲಿ ರೀಟ್ ಅರ್ಜಿ ಸಲ್ಲಿಸಲಾಗುವುದೆಂದು ಆಂದೋಲ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.. ಆ25 ರಂದು ಮಧ್ಯಾನ 1 ಗಂಟೆಗೆ ನಗರದಲ್ಲಿ ಮಾತನಾಡಿದ ಅವರು, ಸಚಿವ ಖರ್ಗೆ ಸೂಚನೆ ಮೇರೆಗೆ ಹೋರಾಟಗಾರರು, ಮಠಾಧೀಶರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗ್ತಿದೆ ಅಂತಾ ಎಸ್ಪಿ ವಿರುದ್ಧ ಆಂದೋಲದ ಶ್ರೀ ಸಿದ್ದಲಿಂಗ ಸ್ವಾಮೀಜಿ ಕಿಡಿಕಾರಿದ್ದಾರೆ.
Read More News
T & CPrivacy PolicyContact Us