Download Now Banner

This browser does not support the video element.

ಸಾಗರ: ಸಾಗರದ ಜನ್ನತ್ ನಗರದಲ್ಲಿ ಜೈ ಭುವನೇಶ್ವರಿ ಸಂಘದ ಗಣೇಶ ವಿಸರ್ಜನೆ:ಪೊಲೀಸ್ ಬಿಗಿ ಭದ್ರತೆ

Sagar, Shimoga | Sep 7, 2025
ಸಾಗರದ ಜನ್ನತ್ ನಗರದಲ್ಲಿ ಜೈ ಭುವನೇಶ್ವರಿ ಸಂಘದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಕೂಡ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಭಾನುವಾರ ಗಣಪತಿಯ ವಿಸರ್ಜನಾಪೂರ್ವ ಮೆರವಣಿಗೆ ಪ್ರಾರಂಭವಾಗಿದ್ದು ಪೊಲೀಸ್ ಬಿಗಿ ಭದ್ರತೆಯಲ್ಲಿ ಸಾಗರದ ಜನ್ನತ್ ನಗರದ ಜೈ ಭುವನೇಶ್ವರಿ ಸಂಘದ ಗಣಪತಿ ರಾಜಭೀತಿ ಉತ್ಸವ ಸಾಗಿದೆ ಡೊಳ್ಳು, ಡಿಜೆ ಸದ್ದಿಗೆ ಯುವಕ ಯುವತಿಯರು ಕುಣಿದು ಕುಪ್ಪಳಿಸುತ್ತಿದ್ದಾರೆ. ಗಣಪತಿ ವಿಸರ್ಜನಾಪೂರ್ವ ಮೆರವಣಿಗೆ ಹಿನ್ನೆಲೆ ಹೆಚ್ಚುವರಿ ಪೊಲೀಸ್ ಅಧಿಕಾರಿಗಳನ್ನ ನಿಯೋಜಿಸಲಾಗಿದೆ. 7 ಡ್ರೋನ್ ಕ್ಯಾಮರಾಗಳನ್ನ ಬಳಸಿಕೊಳ್ಳಲಾಗುತ್ತಿದ್ದು, ಸಾಗರ ನಗರದ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಅಳವಡಿಸಲಾಗಿದೆ.
Read More News
T & CPrivacy PolicyContact Us