Download Now Banner

This browser does not support the video element.

ತರೀಕೆರೆ: ಭದ್ರಾ ಕಾಲುವೆಗೆ ಬಿದ್ದ ಕುರಿಗಾಹಿ ಯುವಕನಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶೋಧ‌.!

Tarikere, Chikkamagaluru | Aug 20, 2025
ಕುರಿಗೆ ನೀರು ಕುಡಿಸಲು ಹೋಗಿ ಕುರಿಗಾಹಿ ಯುವಕನೊಬ್ಬ ಕಾಲು ಜಾರಿ ಭದ್ರಾ ನದಿಯ ಕಾಲುವೆಗೆ ಬಿದ್ದಿದ್ದು ನಾಪತ್ತೆಯಾಗಿರುವ ಯುವಕನಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧಕಾರ್ಯ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಸಮೀಪ ಭದ್ರಾ ನಾಲೆಯಲ್ಲಿ ಯುವಕ ಕಾಲು ಜಾರಿ ಬಿದ್ದಿದ್ದಾನೆ ಎಂಬ ಮಾಹಿತಿಯ ಮೇರೆಗೆ ಶೋಧಕಾರ್ಯ ನಡೆಸಲಾಗುತ್ತಿದೆ.
Read More News
T & CPrivacy PolicyContact Us