Download Now Banner

This browser does not support the video element.

ಕಡೂರು: ಧರ್ಮಸ್ಥಳ ಬುರುಡೆ ಪ್ರಕರಣ, ಸಮೀರ್ ವಿರುದ್ಧ ಕಂಪ್ಲೇಂಟ್..! ಪೊಲೀಸರ ಬಳಿ ಮಂಜುನಾಥ್ ಜೈನ್ ಕೇಳಿದ್ದೇನು..?

Kadur, Chikkamagaluru | Aug 22, 2025
ಧರ್ಮಸ್ಥಳ ಬುರುಡೆ ಪ್ರಕರಣ ಹಾಗೂ ಅಪಪ್ರಚಾರದ ಕುರಿತು ಚಿಕ್ಕಮಗಳೂರು ಜಿಲ್ಲೆಯ ಕಡೂರು ಪೊಲೀಸ್ ಠಾಣೆಯಲ್ಲಿ ಮಂಜುನಾಥ್ ಜೈನ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ದೂರು ನೀಡಿದ್ದು. ಧರ್ಮಸ್ಥಳ ನಮ್ಮ ಅಸ್ಮಿತೆಯಾಗಿದೆ ಅದಕ್ಕೆ ಅಪಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಎಸ್ಪಿ ಮತ್ತು ಡಿಜಿವರು ಇದರತ್ತ ಗಮನ ಹರಿಸಿ ಎಫ್ ಐ ಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು.
Read More News
T & CPrivacy PolicyContact Us