Download Now Banner

This browser does not support the video element.

ಕಲಬುರಗಿ: ಶಿವಸೇನೆ ರಾಜ್ಯಾಧ್ಯಕ್ಷರಾಗಿ ಕಲಬುರಗಿಯ ಆಂದೋಲ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ನೇಮಕ: ಏಕ್‌ನಾಥ್ ಶಿಂಧೆರಿಂದ ನೇಮಕಾತಿ ಪತ್ರ ವಿತರಣೆ

Kalaburagi, Kalaburagi | Aug 26, 2025
ಕಲಬುರಗಿ : ಕಟ್ಟರ ಹಿಂದೂತ್ವವಾದಿ ಶ್ರೀ ಬಾಳಸಾಹೇಬ ಠಾಕ್ರೆ ಸಂಸ್ಥಾಪಿಸಿದ್ದ ಹಾಗೂ ಏಕನಾಥ ಶಿಂಧೆ ಸಾರಥ್ಯದ ಶಿವಸೇನೆ ಸಂಘಟನೆಯ ಕರ್ನಾಟಕ ರಾಜ್ಯಾದ್ಯಕ್ಷರಾಗಿ ಆಂದೋಲದ ಕರುಣೇಶ್ವರ ಮಠದ ಪೀಠಾಧಿಪತಿ ಹಾಗೂ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿಯವರನ್ನ ನೇಮಕ ಮಾಡಲಾಗಿದೆ.. ಆಗಷ್ಟ್ 26 ರಂದು ಮಧ್ಯಾನ 1 ಗಂಟೆಗೆ ಮುಂಬಯಿನ ಬಾಳಸಾಹೇಬ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಏಕ್‌ನಾಥ್ ಶಿಂಧೆ ಅವರು ಶ್ರೀ ಸಿದ್ದಲಿಂಗ ಸ್ವಾಮೀಜಿಗೆ ಶಿವಸೇನೆ ಕರ್ನಾಟಕ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರೋ ನೇಮಕಾತಿ ಪತ್ರ ನೀಡಿದ್ದಾರೆ.
Read More News
T & CPrivacy PolicyContact Us