Download Now Banner

This browser does not support the video element.

ಚಿತ್ರದುರ್ಗ: ಗ್ರಾ.ಪಂಗಳಲ್ಲಿ 'ಏಕ ಗವಾಕ್ಷಿ' ಕೇಂದ್ರ ರಚನೆ: ನಗರದಲ್ಲಿ ಜಿಲ್ಲಾ‌ ಪಂಚಾಯತ್ ಸಿಇಓ ಎಸ್. ಆಕಾಶ್

Chitradurga, Chitradurga | Aug 23, 2025
ಗ್ರಾಮ ಪಂಚಾಯಿತಿಗಳಲ್ಲಿ “ಏಕ ಗವಾಕ್ಷಿ” ಕೇಂದ್ರ ರಚನೆ ಮಾಡಲಾಗಿದೆ ಎಂದು ಜಿಲ್ಲಾ‌ ಪಂಚಾಯತ್ ನ ಸಿ ಇ ಓ ಪ್ರಕಟಣೆ ನೀಡಿದ್ದಾರೆ. .27ರಂದು ಜಿಲ್ಲೆಯಾದ್ಯಂತ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಿದ್ದು, ಗಣೇಶ  ಮೂರ್ತಿಗಳ ಪ್ರತಿಷ್ಠಾಪನೆಗೆ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆಯಲು ಅನುಕೂಲವಾಗುವಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಒಂದೆಡೆ ಲಭ್ಯವಿರುವಂತೆ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಏಕ ಗವಾಕ್ಷಿ ವ್ಯವಸ್ಥೆ ಸಮಿತಿ ರಚನೆ ಮಾಡಲಾಗಿದೆ
Read More News
T & CPrivacy PolicyContact Us